Breaking News - ವಾರ್ತಾಭಾರತಿಯ ಮಾರ್ಚ್ ೨ ರ ಸಂಚಿಕೆಯಲ್ಲಿ ಬಿಜೆಪಿಯ ಜಾಹಿರಾತು !!!!!!. ಇಷ್ಟು ದಿನ ಶಂಕಿತ ಭಯೋತ್ಪಾದಕರು ಅಂತ ,ಕೋಮುವಾದಿಗಳು ಅಂತ ಯಾರನ್ನು ಕರೆಯುತ್ತಿದ್ದರೋ ಅವರದೇ ಜಾಹಿರಾತು ಹಾಕಲು ಸ್ವಾಭಿಮಾನ ಅಡ್ಡ ಬರಲಿಲ್ಲವೇ ಸಂಪಾದಕರೆ ?. ದುಡ್ಡಿನ ಮುಂದೆ ಅದೆಲ್ಲ ನಗಣ್ಯ ಅಂತಲೂ ಅನಿಸಿರಬಹುದು ಅಲ್ಲವೇ. ಇರಲಿ ಬಿಡಿ ಆಚಾರ ಹೇಳೋಕ್ಕೆ ಬದನೇಕಾಯಿ ತಿನ್ನೋಕ್ಕೆ ಅಂದರೆ ಏನು ಅಂತ ಇವತ್ತು ನಿಮ್ಮನ್ನ ನೋಡಿ ಗೊತ್ತಾಯ್ತು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ