ಶುಕ್ರವಾರ, ಆಗಸ್ಟ್ 30, 2013

ಪ್ರಮುಖ ಸುದ್ದಿಗಳು ........

ಲೇಖಕರು - ರಿತೇಶ್ ಕುಮಾರ್ ಶೆಟ್ಟಿ 


ಪ್ರಮುಖ ಸುದ್ದಿಗಳು ........
೧) ಗುಜುರಿ ಅಂಗಡಿಯವನು ನೀಡಿದ ಸುಳಿವಿನ ಮೇರೆಗೆ ಇನ್ನೋರ್ವ ಶಾಂತಿ ದೂತನ ಬಂಧನ.
೨) ಪಾಕಿಸ್ಥಾನದಲ್ಲಿ ದ್ರೋನ್ ದಾಳಿಯಲ್ಲಿ ಸಾಯುವುದಕಿಂತ ತಿಹಾರ್ ಜೈಲ್ನಲ್ಲಿ ಬಿರಿಯಾನಿ ತಿಂದು ಕೇಂದ್ರ ಸರಕಾರ ನೀಡುವ ಉಚಿತ ಕಾನೂನ್ ನೆರವನ್ನು ಸದುಪಯೋಗ ಪಡಿಸಿಕೊಳ್ಳುವುದೇ ಸೂಕ್ತ ಅನಿಸಿದ್ದರಿಂದ ಭಾರತಕ್ಕೆ ಬಂದೆ - ಸೆರೆ ಸಿಕ್ಕ ಶಾಂತಿ ದೂತ.
೩) ಈ ವಿಷಯದ ಮೇಲೆ ನಗರದ ಬಾರ ಒಂದರಲ್ಲಿ ಅಶಾಂತ ಮೂರ್ತಿಯವರ ನೇತ್ರತ್ವದಲ್ಲಿ ಸಭೆ ಸೇರಿದ ವಿಕಾರವಾದಿಗಳು ಹೀಗೆ ಸರಣಿ ಬಂಧನಗಳು ನಡೆಯುವುದರಿಂದ ಒಂದು ನಿರ್ಧಿಷ್ಟ ಕೋಮಿನ ಹೆಸರು ಕೆಡುತ್ತದೆ ಆದ್ದರಿಂದ ತಿಂಗಳಿಗೆ ಒಬ್ಬನಿಗಿಂತ ಜಾಸ್ತಿ ಭಯೋತ್ಪಾದಕರ ಬಂಧನಕ್ಕೆ ಕೇಂದ್ರ ಸರಕಾರ ಆಸ್ಪದ ನೀಡಬಾರದು ಎಂದು ನಿರ್ಣಯ ಮಂಡಿಸಲಾಯಿತು ಮತ್ತು ಬೂಬ,ಬೂದಿ,ದೆವ್ವೂರ ಆದಿಯಾಗಿ ಎಲ್ಲ ವಿಕಾರವಾದಿಗಳು ಗಡ್ದಕೆರೆದು ಇದನ್ನು ಅನುಮೋದಿಸಿದರು ಮತ್ತು ಈಗಾಗಲೇ ತುಂಡನ ಮೂಲಕ ಜೈಲು ಕೋಟ ಭರ್ತಿಯಾದ್ದರಿಂದ ಸೆರೆಹಿಡಿಯಲ್ಪಟ್ಟ ಶಾಂತಿ ದೂತನನ್ನು ಬಿಟ್ಟು ಮುಂದಿನ ತಿಂಗಳಲ್ಲಿ ಹಿಡಿಯಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯ ಮಾಡಲಾಯಿತು.
೪) ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರೋರ್ವರು ಈಗಾಗಲೇ ಬಂದಿಸಿದ್ದರಿಂದ ಬಿಡುವುದು ಅಸಾಧ್ಯ ಆದರೆ ಕೇಂದ್ರದ ಮಹಾತ್ವಕಂಕ್ಷಿ ಯೋಜನೆಯಾದ ಕಾನೂನು ನೆರವನ್ನು ಭಟ್ಕಳದಿಂದಲೆ ಶುರು ಮಾಡುವುದಾಗಿ ಆಶ್ವಾಸನೆ ನೀಡಿದರು.
೫) ಇತ್ತೀಚಿನ ವರದಿ ನಿಲುಮೆ ಯಾ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿದ ನಿರ್ವಾಹಕರು ಕಾನೂನು ಮೊರೆ ಹೋಗುವುದಾಗಿ ತಿಳಿಸಿದರು ಮತ್ತು ಇದನ್ನು ಕೇಳಿ ಬೂಸಿ ಬೂಬರವರು ತಬ್ಬಿಬ್ಬು ಗೊಂಡು ನಗರದ ಲಲಿತ್ ಬಾರನಲ್ಲಿ ಪೆಗ್ ಹಾಕಲು ಕೂತುಕೊಂಡರು ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ