ಬುಧವಾರ, ಆಗಸ್ಟ್ 28, 2013

ಬುದ್ದಿಜೀವಿಗಳು ಮತ್ತು ನಾವುಗಳು

ಭಾರತದಲ್ಲಿ ಹಿಂದೂ ಕಂದಾಚಾರಗಳ ಬಗ್ಗೆ ಅನಿಷ್ಟ ಪದ್ದತಿಗಳ ಬಗ್ಗೆ ಯಾರು ಬೇಕಾದರೂ ಚರ್ಚೆ ಮಾಡಬಹುದು, ಈ ವಿಷಯದಲ್ಲಿ ಭಾರತದ ಮುಸ್ಲಿಮರು ಕೂಡ ಇದರ ಬಗ್ಗೆ ಟೀಕೆ ಮಾಡಿದರೆ ತಪ್ಪಿಲ್ಲ .... ಅವರಿಗೆ ಆ ಹಕ್ಕಿದೆ.

ಆದರೆ ಮುಸ್ಲಿಮರ ಕಂದಾಚಾರಗಳ ಬಗ್ಗೆ ಮಾತಾಡುವ ಹಕ್ಕು ಯಾರಿಗೂ ಇಲ್ಲ .... ಸ್ವಭಾವತ್ ಮುಸ್ಲಿಮರು ಅದರ ಬಗ್ಗೆ ಮಾತಾಡುವುದಿಲ್ಲ.... ಹಿಂದೂಗಳು ಇದರ ಬಗ್ಗೆ ಮಾತಾಡಿದರೆ ಕೋಮುವಾದಿಗಳು ಅನ್ನಿಸಿಕೊಳ್ಳಬೇಕಾಗುತ್ತದೆ ಮತ್ತು ಇದರಿಂದ ಕೋಮು ಗಲಭೆಯಂತಹ ಅಹಿತಕರ ಘಟನೆ ಉಂಟಾದರೆ ಹಿಂದುಗಳೇ ಅದರ ಜವಾಬ್ದಾರಿ ಹೊರಬೇಕಾಗುತ್ತದೆ ...
(ಸಾಕ್ಷಾತ್ ಒಬ್ಬ ಬುದ್ದಿ ಜೀವಿ ಹೇಳಿದ ಮಾತಿದು... ಮತ್ತು ಈ ಮಾತನ್ನು , "ಬುದ್ದಿಜೀವಿ ಆಗುವುದು ಹೇಗೆ ....?" ಪುಸ್ತಕದ ಪರಿಷ್ಕ್ರತ ಮುದ್ರಣದಲ್ಲಿ ಸೇರಿಸಲಾಗುತ್ತದೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ